ಸುನೀಲ ಕುಮಾರ ಕೆ. ಸಿ.
ಹಾಳು ಜೀವನ, ಹಾಳಾದ್ ಯೌವನ, ಆಗ್ಗಾಗ್ ಕವನ
ಬೆಂಗಳೂರಿನ ಮಳೆ
ವರುಣ ದೇವನ ಮಂತ್ರ ಬಿಂದುಗಳು
ಬೀಳಲು ಬುವಿ ತಂಪಾಗಲು
ಬಾವನೆಗಳು ಪ್ರವಹಿಸಲು,
ಪಿಸುಮಾತು ಹುಟ್ಟುವ ಮುನ್ನ
ಮೂಖನಾಗಿ ನಿಂತೆ ನಾ
ಸವಿಯುತ್ತ ಈ ಹವಾಮಾನ
-
ಕೆ. ಸಿ
ಹೋಲಿ
ಇಂದು ಮೈಮನಕ್ಕೆ ಬಣ್ಣ
ನಾಳೆ ಇದೇ, ಮೈಗೆ ಕೊಳೆ ಅಣ್ಣ
-
ಕೆ. ಸಿ
Newer Posts
Older Posts
Home
Subscribe to:
Posts (Atom)