ಸುನೀಲ ಕುಮಾರ ಕೆ. ಸಿ.
ಹಾಳು ಜೀವನ, ಹಾಳಾದ್ ಯೌವನ, ಆಗ್ಗಾಗ್ ಕವನ
ಅಗಲಿ
ಕಣ್ಮುಚ್ಚಿ ತೆರೆಯುವುದರಲ್ಲಿ ಕಣ್ಮುಚ್ಚಿಸಿದವರ್ಯಾರು
ಜೀವಾತ್ಮವನ್ನು ಪರಮಾತ್ಮ ಕಡೆಗೆ ಸೆಳದವರ್ಯಾರು
ಜೀವ ಜೀವ ಮಧ್ಯ ಸಂಭಂದವ ಮುರಿದವರ್ಯಾರು
ಕಣ್ಣಲ್ಲಿ ಗಂಗೆಯ ಇಟ್ಟವರ್ಯಾರು
ಆ ಗಂಗೆಯ ಉಕ್ಕಿಸಿದ ಶಿವನ್ಯಾರು
ದೇವರಾ? ದೇವರಾ? ಆ ದೇವರ್ಯಾರು
-
ಕೆ. ಸಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment